Thursday, June 13, 2024

TOP STORIES

BIG STORIES

ನಟ ದರ್ಶನ್​, ಪವಿತ್ರಾ ಗೌಡರನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಬಂಧನದಲ್ಲಿರುವ ನಟ ದರ್ಶನ್​, ಪವಿತ್ರಾ ಗೌಡರನ್ನು 3 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿ ನ್ಯಾಯಾದೀಶರು ಆದೇಶ ನೀಡಿದ್ದಾರೆ. ಇಂದು ಬೆಂಗಳೂರಿನ ಸಿಟಿ ಸಿವಿಲ್​ ನ್ಯಾಯಾಲಯದ...

VIRAL NEWS

Shocking Video : ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ಬಾಲ್ ಬಿದ್ದು ಬಾಲಕ ಸಾವು

ಪುಣೆ : ಸಾವು ಹೇಗೆ, ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ....

ಹುಟ್ಟು ಹಬ್ಬಕ್ಕೆ ಆನ್​ಲೈನ್​ನಲ್ಲಿ ತರಿಸಿದ ಕೇಕ್​ ತಿಂದು ಮೃತಪಟ್ಟ 10 ವರ್ಷದ ಬಾಲಕಿ

ಚಂಡೀಗಢ: ಜನ್ಮದಿನದಂದು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಕೇಕ್ ತಿಂದ ಬಳಿಕ 10...

‘ಕೇಕ್ ಬಿಟ್ಟು ಕಲ್ಲಂಗಡಿ’ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಪೊಲೀಸ್ ಆಯುಕ್ತ ದಯಾನಂದ

ಬೆಂಗಳೂರು : ಹುಟ್ಟುಹಬ್ಬದ ದಿನ ತರಹೇವಾರಿ ಕೇಕ್​ಗಳನ್ನು ಕತ್ತರಿಸಿ ಸಂಭ್ರಮಿಸುವುದು ಸಾಮಾನ್ಯ....

POWER SHORTS

WEB STORIES

GALLERY

CINEMA NEWS

ರೇಣುಕಾಸ್ವಾಮಿ ಕೊಲೆಯಾದ ಜಾಗದಲ್ಲಿ ನಟ ದರ್ಶನ್​ ಅಂಡ್​ ಗ್ಯಾಂಗ್‌ ಸ್ಥಳ ಮಹಜರು

ಬೆಂಗಳೂರು: ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಸತತ 2 ಗಂಟೆಗಳ ಕಾಲ ಪೊಲೀಸರು ಸ್ಥಳ ಮಹಜರು ನಡೆಸಿದರು. ಬಂಧಿತರಾದ ದರ್ಶನ್​, ಪವಿತ್ರಾ ಗೌಡ ಸೇರಿದಂತೆ 13 ಆರೋಪಿಗಳನ್ನ ಕರೆತಂದು...

BUSINESS

Paytm App ಫೆ.29ರ ನಂತರವೂ ಕಾರ್ಯ ನಿರ್ವಹಿಸುತ್ತದೆ: ಸಂಸ್ಥಾಪಕ ವಿಜಯ್ ಶೇಖರ್

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರ್ಬಂಧಗಳಿಂದಾಗಿ ಪೇಟಿಎಂ ಕಾರ್ಯಾಚರಣೆಗಳ ಬಗ್ಗೆ ವ್ಯಕ್ತವಾದ ಕಳವಳಕ್ಕೆ ಕಂಪನಿಯ ಸಂಸ್ಥಾಪಕ ವಿಜಯಶೇಖರ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಶುಕ್ರವಾರ ವಿಜಯಶೇಖರ್...

TRENDING

ಅಪ್ಪು ಎಂದೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತ : ಅಶ್ವಿನಿ ಪುನೀತ್​ ರಾಜ್​ ಕುಮಾರ್

ಬೆಂಗಳೂರು: ಅಪ್ಪು ನೆನಪಿನಲ್ಲಿ ಜೀವಿಸಿತ್ತಿರುವ ಅಶ್ವಿನಿ ಪುನೀತ್​ ರಾಜ್​ಕುಮಾರ್ ಪತಿಯ ಹುಟ್ಟು ಹಬ್ಬಕ್ಕೆ ಎಂದೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತ ಎಂದು ಶುಭಹಾರೈಸಿದ್ದಾರೆ. ಅಪ್ಪು ಅವರು ತಮ್ಮ ಅಪ್ರತಿಮ ಪ್ರತಿಭೆ, ಕರುಣೆ ಮತ್ತು ಮಾನವೀಯತೆಯಿಂದ...

TECHNOLOGY

ವಿಕ್ರಂ ಲ್ಯಾಂಡರ್​ಗೆ ‘ಶಿವ ಶಕ್ತಿ’ ಎಂದು ನಾಮಕರಣ : ಐಎಯು ಅನುಮೋದನೆ

ಬೆಂಗಳೂರು : ಚಂದ್ರಯಾನ-3 ಸಂಬಂಧಿಸಿದಂತೆ ಗುಡ್​ ನ್ಯೂಸ್​ ಹೊರಬಿದ್ದಿದ್ದು, ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ ಅಧಿಕೃತವಾಗಿ ‘ಶಿವ ಶಕ್ತಿ’ ಎಂದು ಹೆಸರಿಸಲಾಗಿದೆ.  ಅಂತರಾಷ್ಟ್ರೀಯ ಖಗೋಳ ಒಕ್ಕೂಟ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ...

POLITICS

WEATHER / BANGALORE

Bengaluru
scattered clouds
25.8 ° C
27.4 °
23.6 °
70 %
5.7kmh
40 %
Thu
27 °
Fri
29 °
Sat
30 °
Sun
28 °
Mon
27 °

LATEST VIDEOS

CRIME

ರೇಣುಕಾಸ್ವಾಮಿ ಕೊಲೆಯಾದ ಜಾಗದಲ್ಲಿ ನಟ ದರ್ಶನ್​ ಅಂಡ್​ ಗ್ಯಾಂಗ್‌ ಸ್ಥಳ ಮಹಜರು

ಬೆಂಗಳೂರು: ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಸತತ 2 ಗಂಟೆಗಳ ಕಾಲ ಪೊಲೀಸರು ಸ್ಥಳ ಮಹಜರು ನಡೆಸಿದರು. ಬಂಧಿತರಾದ ದರ್ಶನ್​, ಪವಿತ್ರಾ ಗೌಡ ಸೇರಿದಂತೆ 13...

LIFESTYLE

ಬೆಳಗ್ಗೆ ಬ್ರಷ್ ಮಾಡದಿದ್ದರೆ ಕ್ಯಾನ್ಸರ್ ಬರುತ್ತೆ ಹುಷಾರ್..!

ಬೆಂಗಳೂರು : ಹುಷಾರ್..! ಬೆಳಗ್ಗೆ ಬ್ರಷ್ ಮಾಡದಿದ್ದರೆ ಕ್ಯಾನ್ಸರ್​ ಬರುತ್ತೆ. ಬೆಳಗ್ಗೆ ಎದ್ದ ಕೂಡಲೇ ಬ್ರಷ್ ಮಾಡದೇ, ಮುಖ ತೊಳೆಯದೇ ಕೆಲವರು ಟೀ ಹಾಗೂ ಕಾಫಿ ಕುಡಿಯುವ ಕೆಟ್ಟ ಅಭ್ಯಾಸ...

SPORTS

T20 Worldcup 2024: ಭಾರತಕ್ಕೆ ಪಾಕ್​ ವಿರುದ್ದ ಭರ್ಜರಿ ಜಯ

ಬೆಂಗಳೂರು: ಪಾಕಿಸ್ತಾನ ವಿರುದ್ಧದ ಟಿ20 ವಿಶ್ವ ಕಪ್​ ಲೀಗ್​ ಪಂದ್ಯದಲ್ಲಿ ಭಾರತ ತಂಡ ಜಯ ಸಾಧಿಸಿದೆ. ಈ ಮೂಲಕ ಭಾರತ ತಂಡ ಹಾಲಿ ವಿಶ್ವ ಕಪ್​ನಲ್ಲಿ ಎರಡನೇ ವಿಜಯ ದಾಖಲಿದೆ. ಭಾರತ...

ASTROLOGY

ಬರೀ ರುಚಿಯಷ್ಟೇ ಅಲ್ಲ, ಪೌಷ್ಠಿಕಾಂಶಗಳ ಪವರ್ ಫುಲ್ ಹಣ್ಣುಗಳು ತುಂಡುಡುಗೆ ತೊಟ್ಟು ಬೋಲ್ಡ್​ ಆಗಿ ಪೋಸ್​ ಕೊಟ್ಟ ಬಿಗ್​ ಬಾಸ್​ ಸ್ಪರ್ಧಿ ಭೂಮಿ ಸಿಂಪಲ್​ ಲುಕ್​ನಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ನೀಲಿ ಸೀರೆಯಲ್ಲಿ ಮಿಂಚಿದ ಪ್ರಿಯಾಮಣಿ ಬಟರ್‌ಫ್ಲೈ ಟಾಪ್​ನಲ್ಲಿ ಮಿಂಚಿದ ಹಾಟ್ ಬ್ಯೂಟಿ ಅನನ್ಯ ಪಾಂಡೆ
ಬರೀ ರುಚಿಯಷ್ಟೇ ಅಲ್ಲ, ಪೌಷ್ಠಿಕಾಂಶಗಳ ಪವರ್ ಫುಲ್ ಹಣ್ಣುಗಳು ತುಂಡುಡುಗೆ ತೊಟ್ಟು ಬೋಲ್ಡ್​ ಆಗಿ ಪೋಸ್​ ಕೊಟ್ಟ ಬಿಗ್​ ಬಾಸ್​ ಸ್ಪರ್ಧಿ ಭೂಮಿ ಸಿಂಪಲ್​ ಲುಕ್​ನಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ನೀಲಿ ಸೀರೆಯಲ್ಲಿ ಮಿಂಚಿದ ಪ್ರಿಯಾಮಣಿ ಬಟರ್‌ಫ್ಲೈ ಟಾಪ್​ನಲ್ಲಿ ಮಿಂಚಿದ ಹಾಟ್ ಬ್ಯೂಟಿ ಅನನ್ಯ ಪಾಂಡೆ ಕಾರ್ತಿಕ್‌ ಮುಡಿಗೇರಿದ ಬಿಗ್‌ ಬಾಸ್‌ ಕನ್ನಡ 10 ಕಿರೀಟ